Slide
Slide
Slide
previous arrow
next arrow

ಕುಸಿದ ಬೃಹತ್ ಧರೆ; ಸಿದ್ದಾಪುರ-ಕುಮಟಾ ಹೆದ್ದಾರಿ ಬಂದ್

300x250 AD

ಸಿದ್ದಾಪುರ: ತಾಲೂಕಿನಿಂದ ಕುಮಟಾಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಉಳ್ಳೂರುಮಠ ಕ್ರಾಸ್ ಬಳಿ ಬೃಹತ್ ಪ್ರಮಾಣದಲ್ಲಿ ಧರೆ ಕುಸಿದಿದ್ದು, ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯೂ ಬಂದ್ ಆಗಿದೆ.

ಸ್ಥಳಕ್ಕೆ ಕಂದಾಯಬಿಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಆ ಮೂಲಕ ಶಿರಸಿ ಭಾಗದ ಜನರಿಗೆ ಕುಮಟಾ ಸಂಪರ್ಕಿಸಲು ಯಲ್ಲಾಪುರ ಮಾರ್ಗವೊಂದೇ ಇದ್ದಂತಾಗಿದೆ.

300x250 AD
Share This
300x250 AD
300x250 AD
300x250 AD
Back to top